17
Feb
16 ಫೆಬ್ರವರಿ 2020 ಭಾನುವಾರರಂದು ಹಿರಿಯ ವ್ಯವಸ್ಥಾಪಕಿ, ಸಾಧಕಿ ವನಿತಕ್ಕನವರ ನೇತೃತ್ವದಲ್ಲಿ ನಡೆಯುವ ಗಿರಿನಗರದಲ್ಲಿರುವ ಪ್ರತಿಷ್ಟಿತ “ಯೊಗಶ್ರೀ” ಯೊಗಶಾಲೆಯಲ್ಲಿ ದೇವೀ ನಾರಾಯಣೀ ಮಾತೆಯ ಪ್ರತಿಷ್ಠಾಪನೆ ಸಮಾರಂಭದಲ್ಲಿ ನಮ್ಮ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ಮಿತ್ರರು ಭಾಗವಹಿಸಿದರು. ಈ ಕಾರ್ಯಕ್ರಮವು ಬಹಳ ಭಕ್ತಿ-ಶ್ರದ್ದೆಯಿಂದ ಕೂಡಿದ್ದು, ಹೋಮ, ಭಜನೆ, ಮಂತ್ರ ಘೋಷ,ನೃತ್ಯ ಮೊದಲಾದ ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು. ವನಿತಕ್ಕರ ಮಾತಿನಲ್ಲಿ ದೇವೀ ನಾರಾಯಣೀ ಮಾತೆ –
(a) ಮಹಾಲಕ್ಷ್ಮೀ
(b) ಮಹಾ ಸರಸ್ವತೀ ಹಾಗೂ
(c) ಮಹಾ ದುರ್ಗೆ – ಈ ಮೂರು ದೇವತೆಗಳ ಶಕ್ತಿಯಿರುವ ಏಕತ್ರ ದೇವಿ.
Give a Reply